tag:blogger.com,1999:blog-1409052141944902424.post3737003919853888868..comments2023-10-02T15:04:47.485+05:30Comments on ಹರಟೆ!: ಮರೆಯಲಾಗದ ಮಹಾ ಶಿವರಾತ್ರಿPrakash Narasimhaiahhttp://www.blogger.com/profile/11108519228190081975noreply@blogger.comBlogger11125tag:blogger.com,1999:blog-1409052141944902424.post-66701688808807787262012-06-21T21:50:34.219+05:302012-06-21T21:50:34.219+05:30ಧನ್ಯವಾದಗಳು ನಾಗರಾಜರವರೆ,
ಪ್ರಕಾಶ್ಧನ್ಯವಾದಗಳು ನಾಗರಾಜರವರೆ,<br /> ಪ್ರಕಾಶ್Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1409052141944902424.post-49689265087368487842012-06-21T12:41:26.007+05:302012-06-21T12:41:26.007+05:30ಆತ್ಮೀಯ ಪ್ರಕಾಶ್, ನಿಮ್ಮ ಅನುಭವದ ಬುತ್ತಿಯಿಂದ ಬಂದ ಅನಿಸಿಕ...ಆತ್ಮೀಯ ಪ್ರಕಾಶ್, ನಿಮ್ಮ ಅನುಭವದ ಬುತ್ತಿಯಿಂದ ಬಂದ ಅನಿಸಿಕೆ ಹೃದಯಸ್ಪರ್ಶಿಯಾಗಿದೆ. ಶಿವರಾತ್ರಿಯ ಜಾಗರಣೆಯ ಉದ್ದೇಶ ಜಾಗೃತರಾಗಿರುವುದು, 'ಎಚ್ಚರ'ವಿರುವುದು!! ಅದು ಆ ಒಂದು ದಿನಕ್ಕೆ ಸೀಮಿತವಾಗಬಾರದು. ಜೀವನದಲ್ಲಿ ತಾವು 'ಎಚ್ಚರ'ವಿದ್ದೀರಿ. ದನ್ಯವಾದಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-1409052141944902424.post-15384896977983845932012-06-19T10:20:17.141+05:302012-06-19T10:20:17.141+05:30Dear Prakash,
Thanks for your heartfelt lo...Dear Prakash,<br /> Thanks for your heartfelt love and affection. It is my strength always. I am so lucky to have friends like you. <br /> Thanks for your comments.<br /> PrakashPrakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1409052141944902424.post-60606905763351752562012-06-19T10:17:20.658+05:302012-06-19T10:17:20.658+05:30Prakash KG kurudiprakash@yahoo.com
Hai Prakashann...Prakash KG kurudiprakash@yahoo.com<br /><br />Hai Prakashanna,<br /> <br />Gone through "Harate" and Shivarathri Jagarane....<br /> <br />I smelt half way when you mentioned the word of 'Polio' 47 years back,,, this is nothing but "autobiography" of you only..,, my assumption was right at the end..<br /> <br />We too are lucky to have such a "Great Personality" as our good friend, family-member, great guide..remembering you itself fill in-us a lot of Positivism...what more to explain..<br /> <br />Hats of to you.. Of course your parents..and Smt.Sharada ( mathe)..your two sons and d-i-l ( daughter in laws).<br /> <br />Please come to Davangere at your convienience with full family.<br /> <br />Regards,<br /> <br />KG.PRAKASH.Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1409052141944902424.post-5844925136383196572012-06-18T21:01:48.595+05:302012-06-18T21:01:48.595+05:30ಆತ್ಮೀಯ ಉಮೇಶರಿಗೆ ನಮಸ್ಕಾರಗಳು,
ನಿಮ್ಮ ಆತ್ಮೀ...ಆತ್ಮೀಯ ಉಮೇಶರಿಗೆ ನಮಸ್ಕಾರಗಳು,<br /> ನಿಮ್ಮ ಆತ್ಮೀಯ ಪ್ರತಿಸ್ಪಂದನೆಗೆ ಧನ್ಯವಾದಗಳು. " ನೋವಿನ ಸಂಧರ್ಭದಲ್ಲಿ ನನಗೇನೂ ಮಾಡಲಾಗುವುದಿಲ್ಲವಲ್ಲ " ಎಂಬ ಹತಾಶೆ ನಿಮಗೆ ಬರಲೇಬಾರದು. ಏಕೆಂದರೆ, ನೀವು ನನಗೆ ಮಾಡಿರುವ ಉಪಕಾರವನ್ನು ನನ್ನ ಈ ಜನ್ಮದಲ್ಲಿ ನಾನು ಮರೆಯಲು ಸಾಧ್ಯವೇ ಇಲ್ಲ. ಪ್ರತಿ ಬಾರಿ ನಾನು ಸ್ಕೂಟರ್ ಹತ್ತುವಾಗಲು ನಿಮ್ಮನ್ನು ನೆನಪಿಸಿಕೊಂಡೆ ಹತ್ತುತ್ತೇನೆ. ಅಂದು ನೀವು ತೋರಿದ ಔದಾರ್ಯಕ್ಕೆ ನಾನು ನಿಮಗೆ ಏನು ತಾನೇ ನೀಡಲು ಸಾಧ್ಯ ತುಂಬು ಮನಸ್ಸಿನ ಕೃತಜ್ಞತೆ ಮತ್ತು ಪ್ರಾರ್ಥನೆ ಬಿಟ್ಟು? ನಿಮ್ಮಂತಹ ಸ್ನೇಹಿತರನ್ನು ಪಡೆದ ನಾನು ಅದೆಷ್ಟು ಧನ್ಯ! ಈ ಮಾತುಗಳು ನಿಮ್ಮ ಮನಸ್ಸಿಗೆ ಕಿರಿಕಿರಿ ಖಂಡಿತ ಉಂಟುಮಾಡುತ್ತದೆ, ದಯಮಾಡಿ ಕ್ಷಮಿಸಿ. ನನ್ನ ಮನಸಿನಾಳದ ಮಾತುಗಳನ್ನು ಹೇಗೆ ಹೊರಹಾಕಲಿ? <br /> ನಿಮ್ಮ ಸ್ಪಷ್ಟ ನೇರ ಅಭಿಪ್ರಾಯಗಳಿಗೆ ಧನ್ಯವಾದಗಳು.<br /> ಪ್ರಕಾಶ್Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1409052141944902424.post-2374720384057628482012-06-18T20:50:03.095+05:302012-06-18T20:50:03.095+05:30Umesha KP kpumesha@yahoo.com
12:41 PM (8 hours ago...Umesha KP kpumesha@yahoo.com<br />12:41 PM (8 hours ago)<br /><br />to me <br />ಆತ್ಮೀಯ ಪ್ರಕಾಶ್<br />ಈ ಲೇಖನದ ಶಿರೋನಾಮೆ ನೋಡಿ ಇದೊಂದು ಪವಾಡಗಳ ಬಗ್ಗೆ ಬರೆದ ಲೇಖನ ಎಂದುಕೊಂಡೆ. ಆದರೂ ನೀವು ಬರೆದ ಹರಟೆ ಆಗಿದ್ದರಿಂದ ಓದುವುದು ಮುಂದುವರೆಸಿದೆ. ಓದಿದಂತೆ ಇನ್ನೊಂದು ಸಂದಿಗ್ಧ – ನನಗೆ ಗೋಳಿನಿಂದ ಕೂಡಿದ ಲೇಖನಗಳನ್ನು ಓದುವುದು ಕಷ್ಠವಾಗುತ್ತದೆ. ಅಂತಹ ಜೀವನಕ್ಕೆ ಹೊಕ್ಕು ನನೇ ಅವುಗಳನ್ನು ಅನುಭವಿಸಿದಂತಾಗಿ ತಳಮಳ ಆಗುತ್ತದೆ. ಈ ರೀತಿ ಫೋಬಿಯಾದಿಂದ ದೂರವಿರಲು ಹಾಸ್ಯಮಯ ಸುಖಾಂತ್ಯ ಲೇಖನಗಳನ್ನು ಓದುತ್ತಾ ಅದು ಧನಾತ್ಮಕ ನಿಲವು ಎಂದು ನನಗೆ ನಾನೇ ಸಮರ್ಥಿಸಿಕೊಳ್ಳುತ್ತೇನೆ!<br />ಕಷ್ಠಮಯ ಜೀವನವೊಂದನ್ನು ನೋಡಿದಾಗ ಅದನ್ನು ಸುಧಾರಿಲು ನನ್ನಿಂದ ಏನೂ ಮಾಡಲಾಗಲಿಲ್ಲ ಅನ್ನುವ ಹತಾಶೆ ಒಂದುಕಡೆ ಆದರೆ ಆ ಪರಿಸ್ಥಿತಿಗೆ ನಾನು ಕಾರಣನಲ್ಲ, ಅಂತಹವರು ಅಸಂಖ್ಯಾತರಿರುವಾಗ ನನ್ನಿಂದ ಏನು ತಾನೆ ಮಾಡಲು ಸಾಧ್ಯ ಎನ್ನುವ ಪಲಯನ ವಾದ ಇನ್ನೊಂದುಕಡೆ. ಶ್ರೀಮಂತ ಬಡವರೇ ಇರಲಿ, ವಿದ್ಯಾವಿದ್ಯಾವಂತರಿರಲಿ, ಸುರೂಪಿ ವಿರೂಪಿಗಳಿರಲಿ, ಹೆಚ್ಚಿನವರು ಅಸಂತೊಷಿಗಳೇ ಆದ್ದರಿಂದ ನಮಗೇನು ಮಡಲು ಸಾಧ್ಯ ಎನ್ನುವುದು ಇನ್ನೊಂದು ತರ್ಕ. ಬೇರೆಯವರ ಕಷ್ಠಗಳ ಬಗ್ಗೆ ಬೂಟಾಟಿಕೆಯ ಕನಿಕರ ತೋರಿಸುವುದರಿಂದ ಅವರ ವ್ಯಕ್ತಿತ್ವಕ್ಕೆ ಲಾಭಕ್ಕಿಂತ ನಷ್ಠವೇ ಜಾಸ್ತಿ. ಆದರೂ ಧಾರ್ಮಿಕರಿಗೆ ಪಾಪ ಪ್ರಜ್ಞೆ ಕಾಡಿದರೆ ಇತರಿರಿಗೆ ಮಾನವೀಯತೆಯ ಪ್ರಶ್ನೆ ಕಾಡುತ್ತದೆ. ಇಂತಹ ಉಭಯಸಂಕಟಕ್ಕೆ ಸಿಕ್ಕಿ ತೊಳಲಾಡಿದ ಆಸ್ತಿಕ ಪೂರ್ವಜರು ಕರ್ಮ ಸಿದ್ದಾಂತವನ್ನು ಹುಟ್ಟುಹಾಕಿದ್ದಾರೆ ಎನ್ನುವುದು ನನ್ನ ನಂಬಿಕೆ.<br />ನಿಮ್ಮ ಜೀವನದ ವೃತ್ತಾಂತಕ್ಕೆ ನಿಮ್ಮ ಪಾಲಕರ ವಿಷೇಷ ಆಸ್ಥೆಯ ಜೊತೆಗೆ ನಿಮ್ಮ ಸ್ವಂತ ಮನೋಬಲ, ಛಲ, ವೃತ್ತಿ, ಪ್ರವೃತ್ತಿಗಳೂ ಕಾರಣ ಅನ್ನುವುದು ನನ್ನ ಭಾವನೆ. ಆ ಶಿವರಾತ್ರಿ ನೆನಪಿನ ದಿನವಾಗಿ ಮಾತ್ರ ಇದ್ದು ಬೇರೇನು ಪ್ರಮುಖ್ಯತೆ ಇರದಿದ್ದರೂ ನಿಮ್ಮ ಜೀವನವೇ ಪವಾಡ ಸದೃಷ ಅನ್ನುವುದು ನನ್ನ ಅನಿಸಿಕೆ.<br />ಇಂತಿ<br />ನಿಮ್ಮವ<br />ಉಮೇಶ ಕೆ. ಪಿ.Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1409052141944902424.post-75605765699392296352012-06-16T22:04:21.622+05:302012-06-16T22:04:21.622+05:30ಆತ್ಮೀಯ ರಜನೀಶನಿಗೆ,
ಬಹಳ ದಿನಗಳ ನಂತರ ನೀನು ಬ...ಆತ್ಮೀಯ ರಜನೀಶನಿಗೆ,<br /> ಬಹಳ ದಿನಗಳ ನಂತರ ನೀನು ಬರೆದ ಪತ್ರ ಮನಸ್ಸಿಗೆ ಬಹಳ ಮುದ ನೀಡಿತು. ನಿನ್ನ ಮಾತು ಖಂಡಿತ ಒಪ್ಪಬೇಕು. ಆದರೆ ಒಬ್ಬ ವಿಕಲಾಂಗನನ್ನು ಜಗತ್ತು ನೋಡುವ ಪರಿಯಲ್ಲಿ ನಿನ್ನಂತಹವರು ಬಹಳ ವಿರಳ. ಕೆಲವೊಂದು ಪರಿಸ್ಥಿತಿಯಲ್ಲಿ ಅಸಹಾಯಕತೆ ಅನಿವಾರ್ಯವಾದಾಗ ಅಂತಹ ಸಂಧರ್ಭದಲ್ಲಿ ಮನಸ್ಸು ಮುದುಡುತ್ತದೆ. <br /> ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು. ಹೀಗೆಯೇ ನಿನ್ನ ಅಭಿಪ್ರಾಯಗಳ ನಿರೀಕ್ಷೆಯಲ್ಲಿ,<br /> ನಿನ್ನ ಆತ್ಮೀಯ,<br /> ಪ್ರಕಾಶ್Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1409052141944902424.post-22254263861359504682012-06-16T22:03:19.115+05:302012-06-16T22:03:19.115+05:30ಆತ್ಮೀಯ ಶ್ರೀಕಾಂತನಿಗೆ,
ನಿನ್ನ ಮಾತು ಸರಿ, &...ಆತ್ಮೀಯ ಶ್ರೀಕಾಂತನಿಗೆ,<br /> ನಿನ್ನ ಮಾತು ಸರಿ, "ನನ್ನ ಜೊತೆ ಅಪ್ಪ ಅಮ್ಮ ಇದ್ದಾರೆ ಎನ್ನುವುದು ಅಹಂಕಾರದ ಮಾತು, ಅಪ್ಪ ಅಮ್ಮನ ಜೊತೆ ನಾನಿದ್ದೇನೆ ಎನ್ನುವುದು ವಿನಯದ ಮಾತು" ಎಂದು ಒಮ್ಮೆ ನನ್ನ ಗುರುಗಳು ಹೇಳಿದ್ದು ಜ್ಞಾಪಕಕ್ಕೆ ಬಂತು. ನಿನ್ನ ವಿಚಾರಕ್ಕೆ ಧನ್ಯವಾದಗಳು.<br /> ನಿನ್ನ ಆತ್ಮೀಯ,<br /> ಪ್ರಕಾಶ್Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1409052141944902424.post-44636681521488710442012-06-16T21:13:59.741+05:302012-06-16T21:13:59.741+05:30This comment has been removed by the author.Rajaneesh Kashyaphttps://www.blogger.com/profile/08874725374203194973noreply@blogger.comtag:blogger.com,1999:blog-1409052141944902424.post-33125692822735218422012-06-16T21:00:19.793+05:302012-06-16T21:00:19.793+05:30ಅಂಗವೈಕಲ್ಯವೆನ್ನುವುದಕ್ಕಿಂಥ ಸೃಷ್ಟಿವೈವಿಧ್ಯವೆನ್ನುವುದು ಸ...ಅಂಗವೈಕಲ್ಯವೆನ್ನುವುದಕ್ಕಿಂಥ ಸೃಷ್ಟಿವೈವಿಧ್ಯವೆನ್ನುವುದು ಸೂಕ್ತವೇನೋ!<br />ವೈಕಲ್ಯವೆಂಬುದು ದೇಹಕ್ಕೆ ಸಂಬಂಧಿಸಿದ್ದಲ್ಲ; ಮನಸ್ಸಿಗೆ ಸಂಬಂಧಿಸಿದ್ದು ಎಂಬುದು ನನ್ನ ಭಾವನೆ.<br /><br />ಸುತ್ತಮುತ್ತಲು ಕಾಣುವಂಥ ವೈಚಿತ್ರ್ಯವನ್ನು; ನಮಗೆ ತೋಚಿದಂಥ ಆಕಾರಗಳನ್ನು ಭಗವಂತನಿಗೆ ಆರೋಪಿಸಿ<br />ಹಲವು ರೀತಿಯಲ್ಲಿ ಹೆಸರಿಸಿ ಹತ್ತು ಹಲವು ಬಗೆಯಲ್ಲಿ ವ್ಯಾಖ್ಯಾನಿಸುತ್ತೇವೆ...<br />ಹೀಗಿರುವಾಗ, ಜಗತ್ತನ್ನೇ ಸೃಷ್ಟಿಸಿದ ಭಗವಂತ ನಮಗೆ ಹಲವನ್ನು ಕೊಟ್ಟು ಕೆಲವನ್ನು ಹಿಂಪಡೆವಾಟದಲ್ಲಿ ನಿಸ್ಸೀಮ.<br /><br />ಸಹಸ್ರಬಾಹುಗಳಿದ್ದ ಕಾರ್ತವೀರ್ಯನಿಂದ... ಎದುರಾಳಿಯ ಅರ್ಧಶಕ್ತಿಯನ್ನೇ ಹೀರಬಲ್ಲ ವಾಲಿಯಿಂದ... ಪರಶಿವನ ಆತ್ಮಲಿಂಗವನ್ನೇ ಪಡೆದ ದಶಕಂಠನಿಂದ<br />ಸಹಸ್ರಾಕ್ಷನೆನಿಸಿದ ದೇವೇಂದ್ರನಿಂದ... ಸಾಧಿತವಾದದ್ದಾದರೂ ಏನು?<br /><br />ತಂದೆ ತಾಯಿರಿಗೆ ಪ್ರದಕ್ಷಿಣೆಯಿತ್ತು ವಿಶ್ವವನ್ನರಿತ ಡೊಳ್ಳು ಗಣಪ,<br />ಕಾರ್ಯಸಾಧಕ ರಾಮಭಕ್ತ ಮರೆಗುಳಿ ಹನುಮ...<br /><br />ಕಾಮಾತುರನಾಗಿದ್ದವ ರಾಮಾತುರನಾದ ತುಲಸೀದಾಸ...<br />ಹಾಡುತ್ತಲೇ ರಾಮನನ್ನು ಕಂಡ ಕುರುಡ ಸೂರದಾಸ...<br /><br />ತನ್ನ ಬಾಚಿ ಹಲ್ಲುಗಳಿಂದಲೇ ನಗುವನ್ನು ಮೊಗೆದಿತ್ತ ನರಸಿಂಹರಾಜು...<br />ಕಿವುಡ ಬಾಲಣ್ಣ...<br /><br />ಕುಳಿತಲ್ಲೇ ವಿಶ್ವವನ್ನು ಅರಿಯಬಲ್ಲ...<br />ಮಾಂಸದ ಮುದ್ದೆಯಂತಿರುವ ಸ್ಟೀಫನ್ ಹಾಕಿಂಗ್ಸ್...<br />ಕುರುಡು-ಕಿವುಡಿ-ಮೂಗಿಯಾಗಿದ್ದ ಹೆಲನ್ ಕೆಲರ್...<br />ಕಿವುಡನಾಗಿದ್ದ ಎಡಿಸನ್, ಬಿಥೋವನ್...<br /><br />ಇವರೆಲ್ಲರನ್ನೂ ‘ವಿಕಲಾಂಗ’ರೆಂದು ಯಾರು ಹೇಳಿಯಾರು?<br /><br />ಎಷ್ಟು ಕೈ ಎಷ್ಟು ಕಾಲು ಎಂಬುದಕ್ಕಿಂಥ?<br />ಎಂಥ ಬಾಳು! ಎಂಬುದಷ್ಟೇ ಮುಖ್ಯ ಮತ್ತು ಅವಶ್ಯಕ.<br /><br />“ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಸ್ಸಹಸ್ರಪಾತ್" ಎಂದು ವೇದೋಕ್ತಿಯಿರುವಾಗ...<br />ಭಗವಂತನ ಭಾಗವಾಗಿರುವ ನಾವೆಲ್ಲರೂ ಏನಿದ್ದರೂ, ಎಷ್ಟಿದ್ದರೂ ಅಪರಿಪೂರ್ಣರೇ... ವಿಕಲಾಂಗರೇ.<br /><br />ಅಷ್ಟಕ್ಕೂ ಈ ಮಾನವದೇಹವೆಂಬ ವಟವೃಕ್ಷಕ್ಕೆ ‘ಆಕಾರ’ಸಂಹಿತೆಯಾದರೂ ಎಲ್ಲಿದೆ?Rajaneesh Kashyaphttps://www.blogger.com/profile/08874725374203194973noreply@blogger.comtag:blogger.com,1999:blog-1409052141944902424.post-83703517079102867122012-06-16T18:24:15.956+05:302012-06-16T18:24:15.956+05:30ದೇವರು ಜಗತ್ತನ್ನು ಸೃಷ್ಟಿಸುವಾಗ ಸ್ವಲ್ಪ ಯೋಚನೆ ಆಯಿತು..ಎಲ...ದೇವರು ಜಗತ್ತನ್ನು ಸೃಷ್ಟಿಸುವಾಗ ಸ್ವಲ್ಪ ಯೋಚನೆ ಆಯಿತು..ಎಲ್ಲ ಕಾಲವು ನಾನು ಈ ಭೂಮಿಯಲ್ಲಿ ಇರಲು ಆಗುವುದಿಲ್ಲ ಏನು ಮಾಡಲಿ ಅಂತ..ಆಗ ಸೃಷ್ಟಿಯಾಗಿದ್ದೆ ತಾಯಿ ಜೀವ..ಮತ್ತೆ ದೇವರನ್ನು ಕಾಡಲು ಶುರುವಾಯಿತು..ತಾಯಿ ಜೀವಕ್ಕೆ ಒಂದು ರಕ್ಷಣೆ, ಒಂದು ರಕ್ಷಾ ಕವಚ ಬೇಕು ಅಂತ..ಆಗ ಬಂದಿದ್ದು ತಂದೆಯ ಪಾತ್ರ...ತಂದೆ ತಾಯಿ ಇಬ್ಬರು ಕಾಣುವ, ಜೊತೆಯಲ್ಲೇ ನಡೆದಾಡುವ ದೇವರುಗಳು..ನಾವೆಲ್ಲಾ ಭಾಗ್ಯವಂತರು ಅಂತ ಸಾನಿಧ್ಯ ನಮಗೆ ದೊರಕಿರುವುದು..<br />ಮಾತಾ ಪಿತೃಗಳು ತಮ್ಮ ಬದುಕನ್ನು ಧಾರೆಯೆರೆದು ನಮ್ಮ ಜೀವನವನ್ನು ರೂಪಿಸುತ್ತಾರೆ..ಅವರಿಗೆ ನಾವು ಕೊಂಚ ಯೋಚಿಸಿದರೆ ಸಾಕು ಅದೇ ತೃಪ್ತಿ ತರುವ ಕಾಯಕ..ಮಕ್ಕಳ ಕರ್ತವ್ಯ, ಋಣ ಇವೆಲ್ಲ ಸವಕಲಾದ ಪದಗಳು...ಇದು ಯಾವುದು ಅಲ್ಲ ಇದು ಸಮಾನ ಸಮರ್ಪಣ ಭಾವ..ನೀವು ನಮ್ಮೊಂದಿಗಿದ್ದೀರ...ನಾವು ನಿಮ್ಮೊಂದಿಗಿದ್ದೇವೆ ಎನ್ನುವ ಭಾವ...<br />ಯಾವಾಗ ಅರ್ಪಣ ಭಾವ ಬರುತ್ತಾದೆಯೋ ಅಲ್ಲಿ ಶಿವನ ಸಾನಿಧ್ಯ, ಮಾತಾ-ಪಿತೃಗಳ ಹಾರೈಕೆ ಯಾವಾಗಲು ಇದೆ ಇರುತ್ತದೆ...ನಿಮಲ್ಲಿ ಆ ಸದ್ಭಾವನೆ ಬೆಳೆಸಿದ, ಉಳಿಸಿದ ಮಹನೀಯರಿಗೆ ವಂದನೆಗಳು..ಹಾಗು ಯಾವಾಗಲು ಪ್ರಾತಸ್ಮರಣೀಯರು <br />ಚಿಕ್ಕಪ್ಪ..ದೇವರು ನಮಗೆ ಕೊಟ್ಟ ಸಾಧ್ಯಾಸಾಧ್ಯತೆಗಳನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲುವ ಗುಣ ಲಕ್ಷಣಗಳನ್ನು ಕಳಿಸಿದ ದೇವತಾ ಸಮಾನರಾದ ಮಾತಾ ಪಿತೃಗಳಿಗೆ ಒಂದು ನಮನಗಳು..<br />ಲೇಖನ ಅರ್ಥಪೂರ್ಣ, ಸದಾ ಮನನೀಯ..ನಿಮ್ಮ ಗೆಲ್ಲುವ ಮನೋಭಾವಕ್ಕೆ ಒಂದು ಚಿಕ್ಕ ಸಲ್ಯೂಟ್...Srikanth Manjunathhttps://www.blogger.com/profile/04152086368173454221noreply@blogger.com