tag:blogger.com,1999:blog-1409052141944902424.post1550492444856800659..comments2023-10-02T15:04:47.485+05:30Comments on ಹರಟೆ!: ಆತುರ ...............ಒಂದಷ್ಟು ಹರಟೆPrakash Narasimhaiahhttp://www.blogger.com/profile/11108519228190081975noreply@blogger.comBlogger2125tag:blogger.com,1999:blog-1409052141944902424.post-11439533503412035102012-05-11T10:16:53.782+05:302012-05-11T10:16:53.782+05:30ಆತ್ಮೀಯ ಶ್ರೀಕಾಂತನಿಗೆ,
ನಿನ್ನ ಸ್ಪಷ್ಟ...ಆತ್ಮೀಯ ಶ್ರೀಕಾಂತನಿಗೆ,<br /> ನಿನ್ನ ಸ್ಪಷ್ಟ ಅಭಿಪ್ರಾಯಕ್ಕೆ ಧನ್ಯವಾದಗಳು.<br /> ಪ್ರಕಾಶ್Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1409052141944902424.post-55221265025802189732012-05-10T22:08:10.180+05:302012-05-10T22:08:10.180+05:30ಕಾಮಾತುರಾಣಾಂ ನ ಲಜ್ಜಂ ನ ಭಯಂ...ಎಂದು ಹೇಳುತ್ತಾರೆ...ಹಾಗೆ...ಕಾಮಾತುರಾಣಾಂ ನ ಲಜ್ಜಂ ನ ಭಯಂ...ಎಂದು ಹೇಳುತ್ತಾರೆ...ಹಾಗೆಯೇ..ಕಾರಣವಿಲ್ಲದ ಆತುರ ಲಜ್ಜೆ ಹಾಗು ಭಯ ಎರಡನ್ನು ತರುತ್ತದೆ....ಹಲವಾರು ಸಲ ನಿಧಾನ ಎಷ್ಟು ಸಮಸ್ಯೆಯನ್ನ ಬಗೆಹರಿಸುತ್ತದೆ...ಅಮೇರಿಕಾದಲ್ಲಿ ಬಹುಮಹಡಿ ಕಟ್ಟಡ ದಾಳಿಗೆ ತುತ್ತಾಗಿ ಕುಸಿದಾಗ..ಎಷ್ಟೋ ಜನ ಮೃತಪಟ್ಟರು...ಆದ್ರೆ ಅದಕ್ಕಿಂತ ಹೆಚ್ಚು ಜನ..ಚಿಕ್ಕ ಚಿಕ್ಕ ಕಾರಣಗಳಿಂದ ತಡವಾಗಿ ಜೀವ ಉಳಿಸಿಕೊಂಡರು..ಶೂ ದಾರ ಕಟ್ಟಲು ನಿಧಾನ, ಸರಿಯಾದ ಸಮಯಕ್ಕೆ ಬಸ್ ಸಿಗದೇ ಇರುವುದು ಅಥವಾ ತಲುಪದೇ ಇರುವುದು..ಈ ತರಹ ನಾನ ಕಾರಣಗಳಿಗೆ ಜೀವ ಉಳಿಯಿತು..ಇಲ್ಲಿ ಆತುರ ಇರಬೇಕು ಆದರೆ...ಅತಿ ಉತ್ಸಾಹದಿಂದ ಆತುರ ಕೆಟ್ಟು ತೊಂದರೆಗೆ ಸಿಕ್ಕಿ ಹಾಕಿಕೊಳ್ಳಬಾರದು..ನಮ್ಮ ಮನಸು ಹೇಳುವುದು ಕೇಳಬೇಕು..ಮೆದುಳು ಹೇಳಿದಲ್ಲ..ಯಾಕೆಂದರೆ...ಮನಸಿಗೆ ನೀನು ಯಾರು ಎಂದು ಗೊತ್ತಿರುತ್ತದೆ...ಮೆದುಳಿಗೆ ಅದನ್ನು ಬಿಟ್ಟು ಪ್ರಪಂಚದ ವಿಷಯವೆಲ್ಲ ಗೊತ್ತಿರುತ್ತೆ....ಮನಸಿನ ಮಾತು ಹತ್ತಿರ...ಮೆದುಳಿನ ಮಾತು ದೂರ ಇದು ಜೀವನದ ಮಂತ್ರವಾಗಿದ್ದರೆ..ಆತುರದಿಂದ ಆಗುವ ಅವಘಡಗಳನ್ನ ತಪ್ಪಿಸಬಹುದು..ಇಲ್ಲವೇ ಸುಧರಿಸಿಕೊಳ್ಳಬಹುದು...ನಿಮ್ಮ ಲೇಖನ ಅರ್ಥಗರ್ಭಿತSrikanth Manjunathhttps://www.blogger.com/profile/04152086368173454221noreply@blogger.com